ಕರವೀರಪುರವಾಸಿನೀ..... ಒಲಿದರೆ ನೀನು ಕುಂದುಗಳೆನಗಿಲ್ಲ ಮನಿದರೆ ನೀನು ಬಾಳೇ ಎನಗಿಲ್ಲ ವರಗಳ ನೀಡೋ ಕರುಣಾಮಯಿಯೇ ಕರಗಳ ಮುಗಿದು ಬೆಡುವೆ ತಾಯಿಯೇ ತೆರೆದಿದೆ ಮನೆ, ಮನ ಬಾಗಿಲು ನಿನಗೆ ಕರೆದರೆ ಬರುವೆ ಭಕ್ತರ ಮನೆ ಬಾಗಿಲಿಗೆ ಶರಣು ಶರಣು ಎನ್ನುತ ನಮಿಸುವೇ....
ಇಷ್ಟು ಬಕುತಿಯಲಿ ಬೇಡಿದರೆ, ಇಗೋ ಕೊಟ್ಟೆ ವರಗಳನು ದೆಂಡಿ ಎಂಳು ವರ ಮಹಾಲಕ್ಷ್ಮೀ.
ಇಷ್ಟು ಬಕುತಿಯಲಿ ಬೇಡಿದರೆ, ಇಗೋ ಕೊಟ್ಟೆ ವರಗಳನು ದೆಂಡಿ ಎಂಳು ವರ ಮಹಾಲಕ್ಷ್ಮೀ.
ReplyDelete